ನಂದಿನಿ ಹಾಲಿನ ಅಧಿಕೃತ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘವನ್ನು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಿಮುಲ್ ಅಧ್ಯಕ್ಷರಾದ ಶ್ರೀಪಾದ್ರಾವ್ ನಿಸ್ ರಾಣಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕೆಇ ಕಾಂತೇಶ್. ಶಿಮೊಲ್ ನಿರ್ದೇಶಕರಾದ ಎಚ್ ಬಿ. ದಿ ದಿನೇಶ್ ಬುಳ್ಳಾಪುರ. ಎಸ್ ಪಿ ದಿನೇಶ್. ಎಸ್ ಎಸ್ ಜ್ಯೋತಿಪ್ರಕಾಶ್. ಎಚ್ ಸಿ ಯೋಗೀಶ್. ಉಮಾಶಂಕರ್ ಉಪಾಧ್ಯಾಯ. ಸಂಘದ ಗೌರವಾಧ್ಯಕ್ಷ ಮಂಜುನಾಥ್ ಟಿ ಸಿ. ಅಧ್ಯಕ್ಷ ಪ್ರಕಾಶ್ ಯು ಕೆ. ಉಪಾಧ್ಯಕ್ಷ ಎಚ್ ಬಿ ದೇವರಾಜ್. ಪ್ರಧಾನ ಕಾರ್ಯದರ್ಶಿ ಶೇಖರ್ ನಾಯ್ಕ್ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಮತ್ತು ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಂಚೆ ವಿಮೆ ಬಗ್ಗೆ ಸಂಪೂರ್ಣ ಮಾಹಿತಿ ಕಾರ್ಯಗಾರ ಸದಸ್ಯರಿಗೆ ವಿಮಾ ಪತ್ರ ವಿತರಣೆ ಕ್ಯಾಶ್ ಬ್ಯಾಗ್ ವಿತರಿಸಿದರು.

ವರದಿ ಪ್ರಜಾ ಶಕ್ತಿ…