ಶಿವಮೊಗ್ಗ ಮಹಾನಗರ ಪಾಲಿಕೆಯ ರೆವಿನ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪಾಲಿಕೆಯ ಕಂದಾಯ ವಿಭಾಗದ ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ಮಿಸುತ್ತಿರುವ ಮಂಜುನಾಥ್ ರವರು ಇಂದು ಸಂಜೆ ಲೋಕಾಯುಕ್ತ ಬಿದ್ದಿದ್ದಾರೆ. ಕಟ್ಟಡ ಸಂಬಂಧಪಟ್ಟ ವಿಷಯ ಮಾತನಾಡಿ ನಂತರ ಅಡ್ವಾನ್ಸ್ ಹಣ ಪಡೆಯುವಾಗ ಸಿಲುಕಿದ್ದಾರೆ.

ಲೋಕಾಯುಕ್ತ ಅಧಿಕಾರಿ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.