ಶಿವಮೊಗ್ಗದ ಬೊಮ್ಮನಕಟ್ಟೆಯ ಅಂಗಡಿಯೊಳಗೆ ಸೇರಿಕೊಂಡಿದ್ದ ಕೆರೆ ಸೇರಿಕೊಂಡಿತ್ತು.ಹಾವನ್ನು ಕಂಡು ಅಂಗಡಿಯವರ ತಕ್ಷಣ ಸ್ನೇಹಿ ವಿಕ್ಕಿ ಅವರಿಗೆ ಕರೆ ಮಾಡಿದರು.

ಸ್ನೇಹಿ ವಿಕ್ಕಿ ಅವರು ಸ್ಥಳಕ್ಕೆ ಬಂದು ಹಾವು ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು. ಹಾವುಗಳನ್ನು ಸಂರಕ್ಷಿಸಲು ಸಂಪರ್ಕಿಸಿ:9916286349

ವರದಿ ಮಂಜುನಾಥ್ ಶೆಟ್ಟಿ…