ಶಿವಮೊಗ್ಗ: ಜಿಲ್ಲಾ ತೆಲುಗು ಅರುಂಧತಿ ಆದಿ ಕರ್ನಾಟಕ ಸಮಾಜದ ವತಿಯಿಂದ ಮಹಾನಗರ ಪಾಲಿಕೆ ಸದಸ್ಯ ಹಾಗೂ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಅಧ್ಯಕ್ಷ ವಿ. ಶ್ರೀಧರ್. ಉಪಾದ್ಯಕ್ಷ ಜಕ್ಕಿ ಪೆಂಚಲಯ್ಯ. ಕಾರ್ಯದರ್ಶಿ ವಿ.ಪೆಂಚಲಯ್ಯ. ಖಜಾಂಚಿ ಎಸ್.ಜಿ.ಮಂಜಣ್ಣ ಅನೇಕರಿದ್ದರು.

ವರದಿ ಮಂಜುನಾಥ್ ಶೆಟ್ಟಿ…