ಶಿವಮೊಗ್ಗ: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಗಳವರ ಜನ್ಮದಿನದ ಶುಭಸಂದರ್ಭದಲ್ಲಿ ಹರಿಹರದಲ್ಲಿರುವ ಕಾಗಿನೆಲೆ ಗುರುಪೀಠಕ್ಕೆ ಜೆಡಿಎಸ್ನ ಎಂ. ಶ್ರೀಕಾಂತ್ ಭೇಟಿ ನೀಡಿದರು.

ಸಮಾಜದ ಜಗದ್ಗುರುಗಳಿಗೆ  ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ಶ್ರೀಗಳವರ ಆಶೀರ್ವಾದ ಪಡೆದರು. ಈ ವೇಳೆ ವಕೀಲರಾದ ಉಮೇಶ್, ಭದ್ರಾವತಿ ಜೆಡಿಎಸ್ನ ಮುಖಂಡ ಸತ್ಯನಾರಾಯಣ್, ಹರಿಹರದ ಜಗದೀಶ್ ಸಹ ಶ್ರೀಗಳರವರ ಹುಟ್ಟುಹಬ್ಬಕ್ಕೆ ಶುಭ ಕೋರಿ, ಆಶೀರ್ವಾದ ಪಡೆದರು.

ವರದಿ ಮಂಜುನಾಥ್ ಶೆಟ್ಟಿ…