ದಿನಾಂಕ 16/12/2022 ರಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರ 63ನೇ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಜನತಾದಳ ಕಚೇರಿ ಶಿವಮೊಗ್ಗ ಇವರ ಕಾರ್ಯಕ್ರಮಗಳು

ಬೆಳಿಗ್ಗೆ 9: ಗಂಟೆಗೆ ವೀರಶೈವ ಕಲ್ಯಾಣ ಮಂದಿರ ಪಕ್ಕದ ಶಿವಾಲಯದಲ್ಲಿ ಸಾಮೂಹಿಕ ಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

9:30:ಕ್ಕೆ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗಣಪತಿ ಹೋಮ

10 ಗಂಟೆಗೆ : ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ರಕ್ತದಾನ ಶಿಬಿರ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ

11:00: ಗಂಟೆಗೆ ವಾರ್ಡ್ ನಂಬರ್ 27 ಮೀಳಗಟ್ಟ ದಲ್ಲಿ ಕಡು ಬಡವರಿಗೆ ಕಂಬಳಿ ವಿತರಣಾ ಕಾರ್ಯಕ್ರಮ

12: ಗಂಟೆಗೆ ವಿದ್ಯಾನಗರ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಹುಟ್ಟು ಹಬ್ಬದ ಕಾರ್ಯಕ್ರಮ

1 ಗಂಟೆಗೆ ಬಸವೇಶ್ವರನಗರದ ತರಂಗ ವಿದ್ಯಾಲಯದಲ್ಲಿ ಕಿವಿಡ ಮತ್ತು ಮೂಗ ಮಕ್ಕಳ ಆಲಯದಲ್ಲಿ ವಸ್ತ್ರ ವಿತರಣೆ ಮತ್ತು ಸಹಭೋಜನ

ಈ ಎಲ್ಲಾ ಕಾರ್ಯಕ್ರಮಗಳು ಜಿಲ್ಲಾ ಅಧ್ಯಕ್ಷರಾದ ಎಂ ಶ್ರೀಕಾಂತ್ ಅವರು ಅಧ್ಯಕ್ಷತೆಯಲ್ಲಿ ನಡೆಯಲಿದ್ದು ತಾವುಗಳು ಸಕಾಲಕ್ಕೆ ಆಗಮಿಸಬೇಕಾಗಿ ಈ ಮೂಲಕ ಕೇಳಿಕೊಂಡಿದ್ದಾರೆ…