ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ಶಿವಮೊಗ್ಗ ಹಿಂದೂ ಯುವತಿ ರಕ್ಷತಿ ಮಂಡಳಿ, ಶಿವಮೊಗ್ಗ ಇವರ ಸಹಯೋಗದಲ್ಲಿ ಕೌಶಲ್ಯ ಆಧಾರಿತ ಉದ್ಯಮಶೀಲತಾ 2022-2023 ನೇ ಸಾಲಿನ (ಮಹಿಳೆಯರಿಗೆ) ಉಚಿತ ಹೋಲಿಗೆ ಯಂತ್ರ ತರಭೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಷಣ್ಮುಖಪ್ಪ ಮಾಜಿ ತಾ.ಪಂ ಸದಸ್ಯರು, ಅಶೋಕ್ ಹೊಳಲೂರು ಮಹಾಶಕ್ತಿ ಕೇಂದ್ರ ಪ್ರ.ಕಾ, ಮಂಜುಳ, ಬೈರನಕೊಪ್ಪ ರಮೇಶ್, ಡಿ.ಐ.ಒ ಉಲ್ಲಾಸ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…