ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಶಿವಮೊಗ್ಗ ವಿಭಾಗ ಕೇಂದ್ರ ಸಂಘಟನೆಯ ಜೆ ಸಿ ಎ ಕರೆಯ ಮೇರೆಗೆ ಶಿವಮೊಗ್ಗ ಪ್ರಧಾನ ಕಚೇರಿ ಮುಂಭಾಗದಲ್ಲಿ ಸಂಜೆ 5:00 ವರೆಗೆ ಧರಣಿ ನಡೆಸುತ್ತಿದ್ದಾರೆ.

ಬೇಡಿಕೆಗಳು ಸೇವಾ ಈತನದ ಮೇಲೆ 12 24 36 ಸೇವೆ ಸಲ್ಲಿಸಿದ ಜೆಡಿಎಸ್ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡುವುದು ಅವಜ್ಞಾನಿಕ ಗುರಿ ಮೇಲೆ ಮೇಳಗಳನ್ನು ನಡೆಸುತ್ತಿರುವುದನ್ನು ನಿಲ್ಲಿಸಿ ಅವಜ್ಞಾನಿಕ ಗುರಿ ಸಾಧಿಸಲು ಸಾಧ್ಯವಾಗದ ಜೆಡಿಎಸ್ ನೌಕರರಿಗೆ ಕಿರುಕುಳವನ್ನು ನಿಲ್ಲಿಸುವುದು ಜೆಡಿಎಸ್ ನೌಕರರಿಗೆ ರಜ ನೀಡಲು ಇದು ನಿರ್ಬಂಧಗಳನ್ನು ತಕ್ಷಣ ರದ್ದುಪಡಿಸಿ ಮೊದಲೇ ಅವಕಾಶ ನೀಡುವುದು 5 ಲಕ್ಷಗಳ ಹೊರಗೆ ಪ್ರೇಮ ಮಾಡಿಸುವುದು ಗ್ರ್ಯಾಜಿಟಿ ವೈದ್ಯಕೀಯ ಸೌಲಭ್ಯಗಳು ಪಿಂಚಣಿ ಗಾಗಿ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ವೆಂಕಟೇಶ್ ಅಧ್ಯಕ್ಷರು ಭಾಸ್ಕರ್ ಕಾರ್ಯದರ್ಶಿ ರಾಜಕುಮಾರ್ ಅಧ್ಯಕ್ಷರು ಉಪಸ್ಥಿತರಿದ್ದರು.

ವರದಿ ಸುರೇಶ್…