ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಮನೆ ತೀರ್ಥಹಳ್ಳಿ ಗುಡ್ಡೆಕೊಪ್ಪದಲ್ಲಿ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿದ್ದರು.ಕಾರ್ಯಕ್ರಮ ಮುಗಿದ ಬಳಿಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ರವರ ತಂಡವನ್ನು ಆರಗ ಜ್ಞಾನೇಂದ್ರ ರವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ.ಎಂ ಪ್ರಭಾಕರ್ ಜೋಷಿ, ಉಜಿರೆ ಅಶೋಕ್ ಭಟ್,ಎಂ ಕೆ ರಮೇಶ್ ಆಚಾರ್ಯ, ಪವನ್ ಕಿರಣ್ಕೆರೆ,ಪದ್ಮನಾಭ ಉಪಾಧ್ಯ, ರೋಹಿತ್ ಉಚ್ಚಿಲ್, n g ಹೆಗಡೆ,ರಕ್ಷಾ ಹೆಗಡೆ,ಶ್ರೀಕಾಂತ್ ಅವಿನಾಶ್ ಪಾಲ್ಗೊಂಡಿದ್ದರು.

ವರದಿ ಪ್ರಜಾ ಶಕ್ತಿ…