ಶಿವಮೊಗ್ಗ: ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಇಂದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಕನ್ನಡ ರಥದ ಮುಂಭಾಗದಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಜಿ. ಪದ್ಮನಾಭ್, ಅಧ್ಯಕ್ಷ ಎಂ.ವಿ. ಮಯೂರ್, ಪದಾಧಿಕಾರಿಗಳಾದ ಸ.ನಾ.ಮೂರ್ತಿ, ಜಿ. ಚಂದ್ರಶೇಖರ್, ಚಂದ್ರಶೇಖರ್ ,ಟಿ. ನಾಗರಾಜ್ ಶೆಟ್ಟಿ , ಬಿ.ಎಲ್. ಮಂಜುನಾಥ್, ಬಿ.ಲಿಂಗರಾಜ, ಜಯಣ್ಣ, ಗೋಪಾಲ್, ಕಿರಣ್ , ಜಗದೀಶ್ ಮುಂತಾದವರು ಇದ್ದರು.

ವರದಿ ಪ್ರಜಾ ಶಕ್ತಿ…