ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ 57 ನೇ ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ನಟ ಡಾ.ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾಶಿವರಾಜ್ ಕುಮರ್ ಎಂ ಶ್ರೀಕಾಂತ್ ಭಾಗಿಯಾಗಿದ್ದರು‌.

ಬೆಳಿಗ್ಗೆ ಬೆಂಗಳೂರಿನಲ್ಲಿ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು.‌ ಇವತ್ತು ಶಿವಮೊಗ್ಗದಲ್ಲಿ ಬಹಳ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.ಅಭಿಮಾನಿಗಳ ನಾನು ಯಾವತ್ತು ಚಿರಋಣಿ ಎಂದರು. ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಸಂಜೆ ಸೊರಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಅಭಿಮಾನಿಗಳು ನನ್ನೊಂದಿಗೆ ಪ್ರೀತಿಯಿಂದ ಕಂಡಿದ್ದಾರೆ. ಆ ಪ್ರೀತಿ ವಿಶ್ವಾಸ ಸದಾ ನಾನು ಉಳಿಸಿಕೊಳ್ಳುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದು ವಿಶ್ವಾಸದ ನುಡಿಗಳನ್ನು ಸಚಿವರು ಹೇಳಿದರು.

ವರದಿ ಪ್ರಜಾ ಶಕ್ತಿ