ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರು ಇಂದು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ರವರು ಶುಭಾಶಯ ಕೋರಿ ಅಭಿನಂದಿಸಿದರು. ರವಿಕುಮಾರ್ ಭಾಸ್ಕರ್ ನಾಗರಾಜ್ ಕಂಕರಿ ಶರತ್ ಮರಿಯಪ್ಪ ಬಸವರಾಜು ವಿನಯ್ ತಾನ್ಲೆ ಮುಂತಾದರು ಉಪಸ್ಥಿತರಿದ್ದರು.