ಗೋವಾ ರಾಜ್ಯದಲಿ ನಡೆದಂತಹ ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾಯುವ ಪರಿಷದ್ ನ ಕಾರ್ಯಕಾರಣಿ ಸಭೆಯಲ್ಲಿ ಸಣ್ಣ ವಯಸ್ಸಿನಲಿ ರಾಜಕೀಯ ರಂಗದಲ್ಲೂ, ಸಹಕಾರ ಕ್ಷೇತ್ರದಲ್ಲೂ ಹಾಗೂ ಸಮಾಜ ಸೇವೆಗಳಲ್ಲೂ ತೊಡಗಿರುವ
ಯುವ ನಾಯಕನಾದ ವಿನಯ್ ತಾಂದಲೆ ಗೆ
ಯುವ ಸ್ಟಾರ್ ಆಫ್ ದಿ ಇಯರ್ – 2024🏅
ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಸಂದರ್ಭದಲ್ಲಿ ಮಹಾಸಭಾ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಫಿಸ್ಸೇ,ಯುವ ಪರಿಷದ್ ರಾಜ್ಯ ಅಧ್ಯಕ್ಷರಾದ ಅನಂತ್ ಕುಮಾರ್ ಕಟೋಕರ್ ಹಾಗೂ ಹಲವಾರು ಸಮಾಜದ ಮುಖಂಡರುಗಳು ಇದ್ದರು.

ವರದಿ ಪ್ರಜಾ ಶಕ್ತಿ