ಶಿವಮೊಗ್ಗ ಸರ್ಜಿ ಅಭಿಮಾನಿಗಳ ಬಳಗದ ವತಿಯಿಂದ ಗುರುವಾರ ಬೆಳಗ್ಗೆ ವಿಧಾನ ಪರಿಷತ್ತಿನ ಶಾಸಕ ಡಾ.ಧನಂಜಯ ಸರ್ಜಿ ಅವರ ಜನ್ಮ ದಿನದ ಅಂಗವಾಗಿ ವಿನೋಬನಗರದ ಶಿವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.

ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅಭಿಮಾನಿಗಳ ಬಳಗದಿಂದ ಶಿವಮೊಗ್ಗ ಮೆಗ್ಗಾನ್ ಆವರಣದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿರವರ ಜನ್ಮದಿನದ ಪ್ರಯುಕ್ತ ನೂರಾರು ಜನರಿಗೆ ಉಪಹಾರ ನೀಡಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಪ್ರಮುಖರದ ಸಂದೀಪ್ ಬೇಡರ ಹೊಸಳ್ಳಿ ಹರೀಶ ,ಮಧು ,ಪ್ರಕಾಶ ಕೃಷ್ಣಮೂರ್ತಿ ಕಿಟ್ಟ ,ಮನು ಚನ್ನಬಸಪ್ಪ, ಲೋಹಿತ್, ನಿಶಾಂತ್, ಶರತ್, ಶಮಂತ ಅಭಿಲಾಶ್, ನಿಖಿಲೇಶ್, ಪ್ರವೀಣ್ ಗಾಮನಗದ್ದೆ, ಜೀವನ್ ಸವಿತಾ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *