BREAKING NEWS…

ಇಂದು ಶಿವಮೊಗ್ಗ ನಗರದ ಜವಾಹರ್ ಲಾಲ್ ನೆಹರೂ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿಭಾಗದ ಮೂರನೇ ಸೆಮ್ ನಲ್ಲಿ ಓದುತ್ತಿದ್ದ ಕಲಬುರಗಿ ಮೂಲದ ಸಂದೀಪ್ ಎಂಬ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದು.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೋಲಿಸರ ಬರುವಿಕೆಗಾಗಿ ಕಾಲೇಜು ಆವರಣದಲ್ಲಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾಯುತ್ತಿದ್ದ ದೃಶ್ಯ ಕಂಡುಬಂದಿತು.

ವರದಿ ಮಂಜುನಾಥ್ ಶೆಟ್ಟಿ…