ಶಿವಮೊಗ್ಗ: ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ವಿನೋಬನಗರ ಇದರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕೆ.ಎಲ್.ಜಗದೀಶ್ವರ್ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಾಗರದ ರಾಜು ಪಾಟೀಲ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮರಿಯಪ್ಪ, ಬಿ.ಡಿ.ಭೂಕಾಂತ್, ವಾಟಗೋಡು ಸುರೇಶ್, ಷಡಕ್ಷರಿ, ಶಶಿರೇಖಾ, ಮಮತ, ರತ್ನಕರ್,ಮಂಜಪ್ಪ ನೇರಲಗಿ ಹಾಗೂ ಉಪಸ್ಧಿತಿ ಇದ್ದರು,
ರಾಜನಾಮೇಯಿಂದ ತೆರವಾದ  ಸ್ಧಾನಕ್ಕೆ ಇಂದು ವಿನೋಬನಗರದ ಯುನಿಯನ್ ಕಚೇರಿ ಆವರಣದಲ್ಲಿ ನಡೆದ ಚುನಾವಣ ಪ್ರಕ್ರೀಯೆಯಲ್ಲಿ ನಡೆಯಿತು, ಚುನಾವಣ ಅಧಿಕಾರಿಯಾಗಿ ಸಹಕಾರ ಸಂಘದ ಸಹಾಯಕ ನಿಭಂಧಕರುರಾದ ರುದ್ರಪ್ಪನವರು ಪ್ರಕ್ರಿಯೆ ನಡೆಸಿದರು.

ವರದಿ ಮಂಜುನಾಥ್ ಶೆಟ್ಟಿ…