ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಕೃಷಿ ಇಲಾಖೆ ಶಿವಮೊಗ್ಗದ ಆವರಣದಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ.
ತೋಗರಿಬೀಜ, ಮೆಕ್ಕೆಜೋಳ, ಹೆಸರುಕಾಳು, ಯೂರಿಯಾ, ಉಚಿತ ಕಿಟ್, ಟಾರ್ಪಲ್ ಗಳನ್ನು ವಿತರಿಸಿ‌.

ಸನ್ಮಾನ್ಯ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಕಿಸಾನ್ ಸಮ್ಮನ್ ಯೋಜನೆ, ಹಾಗೂ ಬಸವರಾಜ್ ಬೊಮ್ಮಯಿಯವರ ರಾಜ್ಯ ಸರ್ಕಾರದ ಈ ಕಿಟ್ ಗಳನ್ನು ಉಚಿತವಾಗಿ ವಿತರಿಸಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶಿವರಾಜ್, ಪಕ್ಷದ ಪ್ರಮುಖರಾದ ಕೃಷ್ಣ ಮೂರ್ತಿ, ಲೋಕೆಶ್ ನಾಯ್, ಶಿವಾಜಿ, ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…