ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಹರ್ಡೇಕರ್ ರವರ ಪುಣ್ಯಸ್ಮರಣೆ ಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಚಂದ್ರ ಭೂಪಾಲ್ , ಚಂದ್ರಶೇಖರಪ್ಪ , ರಾಮೇಗೌಡರು , ಯೋಗೇಶ್ , ನಾಗರಾಜ್ , ಮಂಜುನಾಥ್ , ವಿನಯ್ , ಚಂದ್ರಶೇಖರ್ ಮುಂತಾದವರು ಉಪಸ್ಥಿರಿದ್ದರು.

ವರದಿ ಪ್ರಜಾಶಕ್ತಿ…