ಶಿಕಾರಿಪುರ ನ್ಯೂಸ್…

ಶಿವಮೊಗ್ಗ ಜಿಲ್ಲಾ ಕುಂಬಾರ ಸಂಘ ಮತ್ತು ಶಿಕಾರಿಪುರ ತಾಲ್ಲೂಕು ಕುಂಬಾರ ಸಂಘ ಇವರ ಸಹಯೋಗದಲ್ಲಿ
“ಕುಂಬಾರ ಸಮಾಜದ ಜಾಗೃತಿ ಸಮಾವೇಶ” ವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಬಸವ ಕುಂಬಾರ ಶ್ರೀಗಳು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ. ವೈ ವಿಜಯೇಂದ್ರ , ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ , ರಾಜ್ಯ ಕುಂಬಾರ್ ಸಂಘದ ಅಧ್ಯಕ್ಷ ಶಂಕರ್ ಶೆಟ್ಟಿ , ಕಾರ್ಯಧ್ಯಕ್ಷ ರಾಜು ,ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷರಾದ ಲೋಕಪ್ಪ ಬೆಂಬಳಗಿ,ಶಿಕಾರಿಪುರ ತಾಲೂಕು ಕುಂಬಾರ ಸಂಘದ ಅಧ್ಯಕ್ಷರಾದ ಸಂಗಪ್ಪ,ಪುರಸಭೆಯ ಅಧ್ಯಕ್ಷರಾದ ರೇಖಾಬಾಯಿ, ಆಕಾಶ್ , ವಸಂತ ಗೌಡ್ರು,ರುದ್ರೇಶ್, ವೀರೇಂದ್ರ ಪಾಟೀಲ , ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…