ಕರ್ನಾಟಕ ನಾಡು ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಎಂಟನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಂದರಿಗೆ ಕ್ರೀಡಾ ಕಿಟ್ಟು ವಿತರಣೆ ಕಾರ್ಯಕ್ರಮವನ್ನು ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರಾದ ಪ್ರಸನ್ನ ಗೌಡ್ರು ,ಶಿವಕುಮಾರ ಸ್ವಾಮೀಜಿಗಳು ರಾಂಪುರ ಮಠ ,ಶ್ರೀ ಶ್ರೀ ಪಶುಪತಿ ಶಿವಾನಂದ ಶಿವಚಾರ್ಯ ದಿಂಡದಹಳ್ಳಿ ಜಿಲ್ಲಾಧ್ಯಕ್ಷರಾದ ದಿನೇಶ್ ಎಸ್ಎಂ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕೇತ್ ಎನ್ ಶೇಟ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ಮಾಜಿ ಶಿವಮೊಗ್ಗ ಎಮ್ಎಲ್ಎ ಕೆ ಬಿ ಪ್ರಸನ್ನ ಕುಮಾರ್ , ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ ಪ್ರಜಾ ಶಕ್ತಿ