ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ಸಂಸದ ಬಿ ವೈ ರಾಘವೇಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರರಾದ ಕೆಬಿ ಪ್ರಸನ್ನ ಕುಮಾರ್. ಜೆಡಿಎಸ್ ನಗರ ಅಧ್ಯಕ್ಷ ದೀಪಕ್ ಸಿಂಗ್. ನಗರ ಯುವ ಅಧ್ಯಕ್ಷ ಸಂಜಯ್ ಕಶ್ಯಪ್ ಹಾಗೂ ಪ್ರಮುಖರಾದ ಸಿದ್ದಪ್ಪ. ಬೊಮ್ಮನಕಟ್ಟೆ ಮಂಜುನಾಥ್ .ದಯಾನಂದ್ ಸಾಲಗಿ. ಗೋಪಿ ಮೊದಲಿಯಾರ್. ಕಾಳ ನಾಯಕ್ ಶಂಕರ್ ಸುರೇಶ್ ವೆಂಕಟೇಶ್. ಅರುಣ ಜಿ ರಾವ್ ನಿಹಾಲ್ ಸುನಿಲ್ ಗೌಡ ಲೋಹಿತ್. ಪ್ರಶಾಂತ್ ಹರೀಶ್ ಸುರೇಶ್. ಹಾಗೂ ನಗರ ಜೆಡಿಎಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ