ಮಂಜುನಾಥ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ. ಆರ್. ರಾಘವೇಂದ್ರ ಸ್ವಾಮಿ
ಉಪಾಧ್ಯಕ್ಷರಾಗಿ ವಿದ್ಯಾರಾಣಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೆ. ಆರ್. ಕಾಂತರಾಜ್ ಖಜಾಂಚಿಯಾಗಿ ಮಂಜುನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇನ್ನು ನಿರ್ದೇಶಕರುಗಳಾಗಿ ರಾಜಪ್ಪ ಕೆ. ಎಸ್ ನಾಗರತ್ನ  ಚಂದನ  ಸೌಮ್ಯ  ಸಂದೇಶ್ ಗಾಳಿ  ಜನಾರ್ಧನ ಹೆಚ್. ಎಂ ಗೀತಾ ಮಾನೆ  ಚಂದ್ರಶೇಖರಪ್ಪ ಆಯ್ಕೆಯಾಗಿದ್ದಾರೆ.

ಒಟ್ಟು ಮತಗಳ ವಿವರ…

ಒಟ್ಟು 802

ಅಧ್ಯಕ್ಷರು…

GRR  516
BGS  252
NKR  17

ಉಪಾಧ್ಯಕ್ಷರು…

VRG  423
KPC  356

ಪ್ರಧಾನ ಕಾರ್ಯದರ್ಶಿ…

KRK  364
KSD  215
GKR  110
GSS  99

ಖಜಾಂಚಿ…

MS   339
UKL  165
SSM  133
KSN  96 
KPR  38

ನಿರ್ದೇಶಕರು…

LHSB  76
KCB  292
SBR  294
NC   331
LG   344
HPD  283
MJ    171
HMJ  381
MM   259
CNK  454
NKS  85
RKS  432
SPR  382
SD    428
YHU  299

Leave a Reply

Your email address will not be published. Required fields are marked *