ಶಿವಮೊಗ್ಗದ ಇನ್ಹರ್ ವ್ಹೀಲ್ ಶಿವಮೊಗ್ಗ ನಾರ್ಥಗೆ ಜಿಲ್ಲಾ ಇನ್ಹರ್ ವ್ಹೀಲ್ ಚ್ಯಾರ್ಮೇನ್ ರ ಅಧಿಕೃತ ಬೇಟಿ ಸಂದರ್ಬದಲ್ಲಿ ಮಾತ್ರ್ ಛಾಯ ಅಶ್ರಮದ ಮಕ್ಕಳಿಗೆ ಯುನಿಫಾರ್ಮ , ತ್ಯಾಜವಳ್ಳಿ ಶಾಲೆಗೆ ಪ್ರೀಂಟರ್ ಮತ್ತು ತಮ್ಮ ಸಂಸ್ಥೆಗೆ ಗೋಡ್ರೇಜ್ ಬೀರುವನ್ನು ಕೊಡುಗೆಯಾಗಿ ಅಧ್ಯಕ್ಷರಾದ ಸುಧಾ ಪಾಂಡುರವರು ಕ್ಲಬ್ ನ ಪರವಾಗಿ ನೀಡಿದರು.ನಳಿನಿ.ಅರ್. ಐತಾಳ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.

ಸ್ನೇಹ ಸಂಫದ ಪತ್ರಿಕೆಯನ್ನು ಸಂಪಾದಕರಾದ ಅನುರಾಧ ಗಿರಿಮಾಜಿಯವರೊಂದಿಗೆ ಪ್ರೋ.ಸತ್ಯನಾರಾಯಣ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚ್ಯಾರಮೇನ್ ಪುಷ್ಪಾಗುರುರಾಜ ಮಾತನಾಡಿ ಸೇವೆ ಮಾಡುವ ಮನಸ್ಸು ಎಲ್ಲರಲ್ಲೂ ಬರಲಿ, ಅತೀ ಅಗತ್ಯವಿರುವ ಎಲ್ಲರಿಗೂ ಸೇವೆ ತಲುಪುವಂತಾಗಲಿ ಮತ್ತುನೀವು ಮಾಡುವ ಸೇವಾ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಅಂತ ಹೇಳಿದರು.ವೇದಿಕೆಯಲ್ಲಿ ವಾರಿಜಾ ಜಗದೀಶ್, ಶಬರಿ ಕಡಿದಾಳ್ ಕಾರ್ಯದರ್ಶಿ ಸುಜಾತಾ ಮಂಜುನಾಥ ಉಪಸ್ಥಿತರಿದ್ದರು.ಕಾವ್ಯ ಸತೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಚಂದ್ರಮ್ಮ ಜಿ .ಪಿಯವರು ಎಲ್ಲರಿಗೂ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…