ಶಿವಮೊಗ್ಗ: ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ವತಿಯಿಂದ ರಥಸಪ್ತಮಿ ಪ್ರಯುಕ್ತ ಇಂದು ಪಂಚವಟಿ ಕಾಲೋನಿಯ ಮಧು ಕೃಪದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯನಮಸ್ಕಾರ ಯಜ್ಞ ನಡೆಯಿತು.

ಯೋಗಾಭ್ಯಾಸದಲ್ಲಿ ಯೋಗ ಶಿಕ್ಷಕರಾದ ಅರವಿಂದ್, ಡಾ. ಸಂಜಯ್ ಕುಮಾರ್, ಎಸ್. ದತ್ತಾತ್ರಿ ತ್ಯಾಗರಾಜ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…