ಶಿವಮೊಗ್ಗ ಜಿಲ್ಲಾ ಬಲಿಜ ಸಮಾಜ ವತಿಯಿಂದ ಶ್ರೀ ಕೈವಾರ ತಾತಯ್ಯ ನವರ (ಯೋಗಿ ನಾರಾಯಣ ಯತೀಂದರ) 296 ನೇ ಜಯಂತೋತ್ಸವ ಅಂಗವಾಗಿ ನಗರದ ಗಾಡಿಕೊಪ್ಪದಲ್ಲಿರುವ ಲಗನ್ ಕಲ್ಯಾಣ ಮಂದಿರ ಪಕ್ಕದಲ್ಲಿರುವ ಶಿವಮೊಗ್ಗ ಜಿಲ್ಲಾ ಬಲಿಜ ಸೇವಾ ಸಂಘದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆಚರಿಸಲು ಉದ್ದೇಶಿಸಲಾಗಿದ್ದು.

ಮಧ್ಯಾಹ್ನ 1.30 ಕೆ ಭೋಜನ ವ್ಯವಸ್ಥೆ ಕೂಡ ಏರ್ಪಡಿಸಲಾಗಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಲಿಜ ಸಂಘದ ಯುವ ಮುಖಂಡ ರಂಜಿತ್ ಕೋರಿದ್ದಾರೆ.