ಹೊಸನಗರ ನ್ಯೂಸ್…

ಜಯಕರ್ನಾಟಕ ಸಂಘಟನೆ ಸಂಸ್ಥಾಪಕರು ಮುತ್ತಪ್ಪ ರೈ ರವರು ಮತ್ತು ಶಿವಮೊಗ್ಗ ಜಿಲ್ಲಾ ಗೌರವ ಅಧ್ಯಕ್ಷರಾದ ಸುರೇಶ್ ಶೆಟ್ಟಿ ರವರ ಹುಟ್ಟು ಹಬ್ಬದ ಅಂಗವಾಗಿ ಹೊಸನಗರ ತಾಲ್ಲೂಕು ಘಟಕದ ವತಿಯಿಂದ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ರೋಗಿಗಳಿಗೆ ಸಿಹಿ ಮತ್ತು ಹಣ್ಣುಗಳನ್ನು ನೀಡುವ ಮೂಲಕ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಣೆ ಮಾಡಿದರು.

ಈ ಸಂಧರ್ಬದಲ್ಲಿ ಹೊಸನಗರ ತಾಲ್ಲೂಕು ಅಧ್ಯಕ್ಷರಾದ ಚಂದನ್ ಗೌಡ ಕಾರ್ಯಧ್ಯಕ್ಷರಾದ ನಂದೀಶ್ ಹುಂಚ ಮತ್ತು ಹೊಸನಗರ ತಾಲ್ಲೂಕು ಸಮಾಜಿಕ ಜಾಲತಾಣದ ಪ್ರಮುಖರಾದ ಸಿಂಪಲ್ ಅವಿ ,ಹುಂಚ ಘಟಕದ ಅಧ್ಯಕ್ಷರಾದ ಮಾಲತೇಶ್ ಕಡಸೂರು ಮತ್ತು ಕಾರ್ಯಧ್ಯಕ್ಷರಾದ ಭರತ್ ಹುಂಚ ,ಗುರು ಬಾಂಡರಿ , ಮತ್ತು ಅನೀಲ್ ,ರಾಘು ,ಇನ್ನೂ ಪ್ರಮುಖರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ…