ಶಿವಮೊಗ್ಗ ನಗರದ ನೆರೆಹಾನಿ ಮತ್ತು ಆಸ್ತಿ ಹಾನಿ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮನೋಹರ ಗೌಡ ರವರು ಹಾಗೂ ಮಾಜಿ ಮೇಯರ್ ಆದಏಳುಮಲೆ ಅವರು ಹಾಗೂ ಕಿರಣ್ ಸಂಚಾಲಕರು ಅಮೃತ್ ಯುವ ಪ್ರಧಾನ ಕಾರ್ಯದರ್ಶಿಗಳು
ನಜೀರ್ ಅಹ್ಮದ್ ಪ್ರಧಾನ ಕಾರ್ಯದರ್ಶಿಗಳು ಲಕ್ಷ್ಮೀಶ್ ಕಾರ್ಯದರ್ಶಿಗಳು ಹರೀಶ್ ಕಾರ್ಯದರ್ಶಿಗಳು ರಾಮಕೃಷ್ಣ ಕಾರ್ಯದರ್ಶಿಗಳು ರಮೇಶ ಸಂಚಾಲಕರು ವಿಠ್ಠಲ್ ಶಕೀಲ ರಕ್ಷಿತಾ ಹಾಗೂ ಮಂಜುನಾಥ್ ಪೂಜಾರಿ ಮತ್ತು ಮೆಹರುನ್ನಿಸಾ ಹಾಗೂ ಮತ್ತಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…