ಶಿವಮೊಗ್ಗ: ನಗರದ ಬಿ.ಹೆಚ್ ರಸ್ತೆಯಲ್ಲಿರುವ ಶೀ ಮೈಲಾರೇಶ್ವರ ದೇವಸ್ತಾನದಲ್ಲಿ ಆಷಾಡ ಮಾಸದ ಪ್ರಯುಕ್ತ ಜುಲೈ 24ರ ಭಾನುವಾರ ಬೆಳ್ಳಗ್ಗೆ 7:30ಕ್ಕೆ ನಾಗನಿಗೆ ಪಂಚಾಮೃತ ಅಭೀಷೇಕ, ಕಾಳಸರ್ಪ ಶಾಂತಿ ಹಾಗೂ 10.30ಕ್ಕೆ ಸಾಮೂ ಹಿಕ ಸರ್ವ ಪ್ರಾಯಶ್ಚಿತ್ತ ಆಶ್ಲೇಷಾ ಬಲಿ ಪೂಜೆ ನಂತರ ನಗದರ್ಶನ ಏರ್ಪಡಿಸಲಾಗಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದ್ದು ಮಾಹಿತಿಗಾಗಿ 9480354402, 9663054936 ಸಂಪರ್ಕಿಸಬಹುದು.

ವರದಿ ಮಂಜುನಾಥ್ ಶೆಟ್ಟಿ…