ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ಮತ್ತು ಶ್ರೀಮತಿ ರತ್ನಾಕುಮಾರಿ ರವರ ವಿವಾಹ ರಜತ ಮಹೋತ್ಸವದಲ್ಲಿ ಅನವೇರೆಯ ಶ್ರೀ ಹಿರೇ ಮಾವೂರದಮ್ಮ ದೇವಾಲಯದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್ ಅವರು, ಭಾನುಪ್ರಕಾಶ್, ಪವಿತ್ರರಾಮಯ್ಯ, ಬಿಜೆಪಿ ಶಿವಮೊಗ್ಗ ಗ್ರಾಮಾಂತರದ ರತ್ನಾಕರ್ ಶೆಣೈ, ಬಿಜೆಪಿ ಹೊಳೆಹೊನ್ನೂರು ಮಂಡಲದ ಅಧ್ಯಕ್ಷರಾದ ಮಂಜುನಾಥ್, ಎಸ್ ಕುಮಾರ್ ಹಾಗೂ ಪಕ್ಷದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…