ಶಿಕಾರಿಪುರ ನ್ಯೂಸ್…

ಶಿಕಾರಿಪುರ ತಾಲ್ಲೂಕು ಗುಳದಹಳ್ಳಿಯ ಶ್ರೀ ಕಾವಿ ಮಲ್ಲೇಶ್ವರ ಸುಕ್ಷೇತ್ರ, ಗುಳದಹಳ್ಳಿ ಶ್ರೀ ಕಾವಿ ಮಲ್ಲೇಶ್ವರ ದೇವಾಲಯದ
“ಶಿಲಾನ್ಯಾಸ ಹಾಗೂ ಶಂಕುಸ್ಥಾಪನೆಯನ್ನು ” ಸಂಸದರಾದ ಬಿ. ವೈ ರಾಘವೇಂದ್ರ ಶ್ರೀ ಜಡೆಮಠದ ಶ್ರೀ ಡಾ ಮಹಾಂತ ಸ್ವಾಮೀಜಿಯವರೊಂದಿಗೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮಲ್ಲನಗೌಡ, ಮಾಲ ಪಾಟೀಲ್,ಮಾರವಳ್ಳಿ ಚಂದ್ರೆಗೌಡ, ನಾಗೇಂದ್ರ, ಗ್ರಾ. ಪಂ ಅಧ್ಯಕ್ಷರು ಸದಸ್ಯರು ಹಾಗೂ ಭಕ್ತರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…