ಶಿವಮೊಗ್ಗದ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಎಲ್ ಎಲ್ ಆರ್ ರಸ್ತೆ ಯಲ್ಲಿರುವ ನೂತನ ಶಾಖೆಯ ಗುದ್ದಲಿ ಪೂಜೆ ನಡೆಯಿತು.ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪ ನೂತನ ಶಾಖೆಯ ಗುದ್ದಲಿ ಪೂಜೆ ನೆರವೇರಿಸಿದರು.

ಶಿವಮೊಗ್ಗದಲ್ಲಿ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಬಂದಾಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 110 ವರ್ಷಗಳು ಪೂರೈಸಿದೆ. ಈ ಸಂದರ್ಭದಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಉಮಾಶಂಕರ್ ಮತ್ತು ಉಪಾಧ್ಯಕ್ಷರಾದ ರಂಗನಾಥ್ ನಿರ್ದೇಶಕರಾದ ಎಸ್ ಕೆ ಮರಿಯಪ್ಪ , ರಾಕೇಶ್ , ಹೊನ್ನಪ್ಪ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…