ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೇಚಿಕೊಪ್ಪ ( ಮಡೇನೂರು) ಕೂಡಿ (ಎರೇಬೀಸು) ಗ್ರಾಮಗಳ ಸರ್ವೆ ನಂ. 35, 80, 17, 34 ಶರಾವತಿ ಮುಳುಗಡೆ ಸಂತ್ರಸ್ಥರ ಜಮೀನುಗಳಿಗೆ ಶ್ರೀ ಹರತಾಳು ಹಾಲಪ್ಪ ಹಾಗೂ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಜಿಲ್ಲಾಧಿಕಾರಿ ಸೆಲ್ವಮಣಿ, ಸಿ.ಸಿ.ಎಫ್ ಹನುಮಂತಪ್ಪ ರವರೊಂದಿಗೆ ಭೇಟಿ ಪರಿಶೀಲಿಸಿ.

ನಂತರ ಮಾತನಾಡಿದ ಶಾಸಕ ಕೆ.ಬಿ.ಅಶೋಕ ನಾಯ್ಕ ರವರು ಒಂದು ಗುಂಟೆ ಜಾಗವನ್ನು ರೈತರಿಂದ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು. ರೈತರ ವಿರುದ್ಧವಾಗಿ ನಮ್ಮ ರಾಜ್ಯ ಸರ್ಕಾರ ಯಾವ ಕೆಲಸವನ್ನು ಮಾಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಕಾಳಾನಾಯ್ಕ, ಸುಧಾಕರ್ ಸೂಡೂರು, ಕೂಡಿ ದೇವಪ್ಪ, ಹೂವಪ್ಪ, ವೆಂಕಟೇಶ್, ಕೇಶವ ರೇಚಿಕೊಪ್ಪ, ಅರುಣ್ ಸಿರಿಗೆರೆ, ಸುರೇಶ್ ಗೌಡ್ರು, ಪಕ್ಷದ ಮುಖಂಡರು, ಕಾರ್ಯಕರ್ತರುಗಳು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…