ಬೇಗುವಳ್ಳಿ ಸಮೀಪ ರಸ್ತೆ ತಿರುವಿನಲ್ಲಿ ಹಸುವಂದು ಅಡ್ಡ ಬಂದ ಕಾರಣ ಬೈಕ್ ನಿಯಂತ್ರಣಕ್ಕೆ ಸಿಗದೆ ರಸ್ತೆ ಅಪಘಾತವಾಗಿದೆ.

ಅದೇ ಮಾರ್ಗದಲ್ಲಿ ಗುಡ್ಡೇಕೊಪ್ಪದಿಂದ ಬೆಂಗಳೂರು ತೆರಳುವ ಮಾರ್ಗವಾಗಿ ಬೇಗುವಳ್ಳಿ ಸಮೀಪ ಹಸು ಅಡ್ಡ ಬಂದು ಸಿಂಗನಬಿದರೆ ಹಳಗದ ಯುವಕನೊಬ್ಬ ಅಪಘಾತವಾಗಿ ಬಿದ್ದಿದ್ದನ್ನು ಗಮನಿಸಿ ತಮ್ಮ ವಾಹನ ನಿಲ್ಲಿಸಿ ಯುವಕನನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳಿಸಿಕೊಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ ಮಾನವೀಯತೆ ಮರಿದಿದ್ದಾರೆ.

ವರದಿ ಪ್ರಜಾ ಶಕ್ತಿ…