ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪುಷ್ಪಾಲಂಕರ ಮಾಡಲಾಗಿದೆ.5 ದಿನಗಳ ಕಾಲ ವಿಶೇಷ ಪುಷ್ಪಾಲಂಕರವನ್ನು ಮಾಡಲಾಗುತ್ತದೆ.

ಈ ವಿಶೇಷ ಪುಷ್ಪಲಂಕಾರದ ಸಂಪೂರ್ಣ ಖರ್ಚನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ರವರು ವಹಿಸಿಕೊಂಡಿದ್ದಾರೆ. ಬೆಂಗಳೂರಿಂದ ಸುಮಾರು 40 ಜನ ತಂಡ ಬಂದಿದ್ದು ವಿಶೇಷವಾಗಿ ಅಲಂಕಾರ ಕೆಲಸ ಮಾಡಿದ್ದಾರೆ.