ಶಿವಮೊಗ್ಗ ನಗರದ ಬಟ್ಟೆ ಮಾರ್ಕೆಟ್ ಚೋರ್ ಬಜಾರ್ ನಲ್ಲಿ ರಾತ್ರಿ 9.45 ಕಾಣಿಸಿಕೊಂಡ ಬೆಂಕಿ ಮೂರು ಅಂಗಡಿ ಗಳು ಅಗ್ನಿ ಅವಘಡ ಆಗಿದೆ.

ಮೂರು ಅಂಗಡಿಯಲ್ಲಿ ಕಾಣಿಸಿಕೊಂಡು ಬೆಂಕಿ ಚೋರ್ ಬಜಾರ್ ನ ಹೊರಗಡೆ ಎಲ್ಲ ಹೊಗೆ ತುಂಬಿಕೊಂಡಿದೆ.ಎರಡು ಫೈರ್ ಇಂಜಿನ್ ವಾಹನಗಳು ಸ್ಥಳಕ್ಕೆ ಬಂದಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದೆ.

ಅದೃಷ್ಟ ವರ್ಷ ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ.ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಶಾಸಕ ಚನ್ನಬಸಪ್ಪ ಆಗಮಿಸಿದ್ದಾರೆ.