ವಿನೋಬನಗರ ಸ್ನೇಹ ಜೀವಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಸದಸ್ಯ ಬಸವರಾಜ್ ಅವರ ಹುಟ್ಟುಹಬ್ಬ ಆಚರಣೆಯನ್ನು ವಿಶೇಷವಾಗಿ ಆಚರಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚುವುದರ ಮುಖಾಂತರ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಳಗದ ಗೌರವ ಅಧ್ಯಕ್ಷರಾದ ಶರತ್ ಚಂದ್ರ. ಅಧ್ಯಕ್ಷರಾದ ಗಿರೀಶ್. ಕಾರ್ಯದರ್ಶಿ ಸಂತೋಷ್. ಎಸ್ ಕೆ ಭಾಸ್ಕರ್. ಮಂಜುನಾಥ್ ನವಲೆ. ಶಮಿರ್. ಎಸ್ ಕೆ ಪ್ರಕಾಶ್. ಪ್ರವೀಣ್ ಕುಮಾರ್. ಕಂಟ್ರಾಕ್ಟರ್ ರಾಜಣ್ಣ. ಚಂದು. ಗುರುಪ್ರಸಾದ್ ಮುಂತಾದವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *