ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ನೂತನ ಜಿಲ್ಲಾದ್ಯಕ್ಷರಾಗಿ ನೇಮಕ ವಾಗಿರುವ ಎಂ ರಮೇಶ್ ಶೆಟ್ಟಿ ಶಂಕರಘಟ್ಟ ಇವರನ್ನು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ನಾಗರಾಜ್ ಕಂಕಾರಿ.ಓಬಿಸಿ ರಾಜ್ಯ ಕೋಅರ್ಡಿನೇಟರ್ ಜಿ ಡಿ ಮಂಜುನಾಥ್, ಪ್ರಮುಖರಾದ ಗಿರೀಶ್, ಬಸವರಾಜ್, ಶಿ ಜು ಪಾಷ,ಗೀತೇಂದ್ರ,ರವಿಕುಮಾರ್, ವಿನಯ್ ತಾಂಡ್ಲೆ,ಮುಹೀಬ್, ಮೊದಲಾದವರು ಇದ್ದರು.