ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ, ಕೋಣಂದೂರು ಗ್ರಾಮ ವಾಸಿ ಕೆ.ಜೆ. ಉಮಾಕಾಂತ ಬಿನ್ ಗಂಗಪ್ಪ ಕೆ ಇವರು ಪರಿಶಿಷ್ಟ ಜಾತಿ “ಭೋವಿ” ಜಾತಿಯವರೆಂದು ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ರಂಜಿತ್ ಎಸ್. ರವರು ರದ್ದುಪಡಿಸಿರುತ್ತಾರೆ.
voice of society
ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ, ಕೋಣಂದೂರು ಗ್ರಾಮ ವಾಸಿ ಕೆ.ಜೆ. ಉಮಾಕಾಂತ ಬಿನ್ ಗಂಗಪ್ಪ ಕೆ ಇವರು ಪರಿಶಿಷ್ಟ ಜಾತಿ “ಭೋವಿ” ಜಾತಿಯವರೆಂದು ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ರಂಜಿತ್ ಎಸ್. ರವರು ರದ್ದುಪಡಿಸಿರುತ್ತಾರೆ.