ಮಂಜುನಾಥ್ ಶೆಟ್ಟಿ…
ಶ್ರೀ ಸುಧಾಕರ್ ಶೆಟ್ಟಿ ಅವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ನಾಯಕರು ಮತ್ತು ಪದಾಧಿಕಾರಿಗಳು ಸುಧಾಕರ್ ಶೆಟ್ಟಿ ಅವರನ್ನು ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಉದಯ್ ಸುವರ್ಣ, ಫ್ರಾನ್ಸಿಸ್ ಕರ್ಡೋಜ, ಹೂವಣ್ಣ, ಔಸುಫ್, ಪೂರ್ಣೇಶ್, ಆನಂದ್ ಹಸಿರುಕೊಡಿಗೆ, ಮದನ್ ಕುಮಾರ್ ಮಕ್ಕಿಕೊಪ್ಪ, ಶಿವಶಂಕರ್ ಎಸ್ ಗೋರಿಗಂಡಿ, ಪ್ರಭಾಕರ್ ಶೆಟ್ಟಿ, ಕುಂಚೂರು ವಾಸಣ್ಣ, ರಮೇಶ್, ಅತಿಶಯ್ ಎಂ ಆರ್, ಸೇರಿದಂತೆ ಸತೀಶ್ ಪಾತ್ರಿ ಮೇಕೆಹಡ್ಲು ರವರು ಉಪಸ್ಥಿತರಿದ್ದರು.