ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಹರಮಘಟ್ಟ ದ ಆಲದಹಳ್ಳಿಯ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮಿಗಳವರ ಸಭಾ ವೇಧಿಕೆಯಲ್ಲಿ ಜಿಲ್ಲಾಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ನ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಮುಖರ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು, ಈ ಸಭೆಯಲ್ಲಿ ಎಂ ಎಲ್ ಸಿ ಆರ್ ಪ್ರಸನ್ನ ಕುಮಾರ್,ಶಾಂತವೀರಪ್ಪ ಗೌಡ್ರು,ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪ, ಡಾll ಶ್ರೀನಿವಾಸ್ ಕರಿಯಣ್ಣ, ಅರ್ ಎಂ ಮಂಜುನಾಥ್ ಗೌಡರು,ಓಂಕಾರಣ್ಣ,ಬ್ಲಾಕ್ ಅಧ್ಯಕ್ಷರಾದ ಹನುಮಂತು, ಎಸ್.ರವಿಕುಮಾರ್,ರಮೇಶ್,ಎಸ್ ಪಿ ದಿನೇಶ್, ಹೆಚ್ ಯೋಗೀಶ್,ಶಾಂತವೀರ್ನಾಯಕ್,ಶಿವಾನಂದ್,ಪ್ರಭಾಕರ್ಗೌಡ,ನಾಗರಾಜ್,ರತ್ನಾಕರ್,ಸೀತಾರಾಂ,ಹಾಗೂ ಶಿವಮೊಗ್ಗ ಜಿಲ್ಲಾ ಕೆಪಿಸಿಸಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಎನ್ ಡಿ ಪ್ರವೀಣ್ ಕುಮಾರ್,ಹಾಗೂ ಹಲವಾರು ಮುಖಂಡರುಗಳು,ಗ್ರಾಮದ ಪ್ರಮುಖರು, ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153