ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಭಾ ಭವನದಲ್ಲಿ ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಡಿ. ೫ ರಂದು ಭಾನುವಾರ ಏರ್ಪಡಿಸಿದ್ದ ಖಾದ್ಯ ಮೇಳ ಮತ್ತು ಕಸಾಪ ನೂತನ ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಅವರಿಗೆ ಅಭಿನಂದನೆ ಕಾರ್ಯಕ್ರಮದ ನಡೆಯಿತು.

ಶ್ರೀಮತಿ ಭಾರತಿ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಡಾ. ಮೋಹನ್ ಚಂದ್ರಗುತ್ತಿ, ಶ್ರೀ ಶ್ರೀಕಾಂತ್, ಶ್ರೀ ಬಿ. ಎ. ರಮೇಶ್ ಹೆಗಡೆ, ಡಾ. ನೇತ್ರಾಗೌಡ, ಶ್ರೀಮತಿ ಅಂಜುಸುರೇಶ್, ಸಾಗರದ ಶ್ರೀಮತಿ ಭಾಗೀರಥಿ, ಶ್ರೀಮತಿ ಶಾರದಾ ಶೇಷಗಿರಿ, ಶ್ರೀಮತಿ ಮಮತಾ ಶಿವಣ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…