ಖಾತೆಗೆ 6,000 ಬದಲು 6 ಲಕ್ಷ ಹಾಕಿದ ಬ್ಯಾಂಕ್..!
ದಾವಣಗೆರೆ ನಗರ ಪಾಲಿಕೆ ಮೇಯರ್-ಉಪ ಮೇಯರ್ ಸೇರಿ 50 ಸದಸ್ಯರ ಬ್ಯಾಂಕ್ ಖಾತೆಗಳಿಗೆ ತಲಾ 6 ಲಕ್ಷದಿಂದ 16 ಲಕ್ಷದವರೆಗೆ ಹಣ ಜಮಾ ಆಗಿ, ಮತ್ತೆ ಬ್ಯಾಂಕ್ಗೆ ವಾಪಸ್ಸಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ…
voice of society
ದಾವಣಗೆರೆ ನಗರ ಪಾಲಿಕೆ ಮೇಯರ್-ಉಪ ಮೇಯರ್ ಸೇರಿ 50 ಸದಸ್ಯರ ಬ್ಯಾಂಕ್ ಖಾತೆಗಳಿಗೆ ತಲಾ 6 ಲಕ್ಷದಿಂದ 16 ಲಕ್ಷದವರೆಗೆ ಹಣ ಜಮಾ ಆಗಿ, ಮತ್ತೆ ಬ್ಯಾಂಕ್ಗೆ ವಾಪಸ್ಸಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ…
ದಿನಾಂಕಃ-04-06-2021 ರಂದು ಸಂಜೆ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಯಾರೋ ಆಸಾಮಿಗಳು ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸಿ.ಪಿ.ಐ ಭದ್ರಾವತಿ ನಗರ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ…
ಗೋವಿಂದಪುರ ಅಪಾರ್ಟ್ಮೆಂಟ್ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಬಾಕಿ ಇರುವ ಹಣ ಪಾವತಿಸಲು ಜುಲೈ ಅಂತ್ಯದವರೆಗೆ ಕಾಲಾವಕಾಶ.ಗೋವಿಂದಾಪುರ 2ಜಿ ಮನೆಯ ಅಪಾರ್ಟ್ಮೆಂಟ್ ಗೆ ಅರ್ಜಿ ಸಲ್ಲಿಸಿದ 2991 ಫಲಾನುಭವಿಗಳ ಆಯ್ಕೆ. ಶಿವಮೊಗ್ಗ ನಗರದ ಜನರ ಕನಸಿನ ಮನೆ ಪಡೆಯಲು ಸರ್ಕಾರ ಅನೇಕ…
ನೆರೆಯ ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿಯ ಪ್ರಭಾವದಿಂದ ಮೈಸೂರ ಜಿಲ್ಲೆಗೆ ವರ್ಗಾಯಿಸಿಕೊಂಡು ವಕ್ಕರಿಸಿರುವ ಈ ಗಟ್ಟಿಗಿತ್ತಿ ಅದೆಷ್ಟು ಜನ ಅಧಿಕಾರಗಳ ಜೀವ ಹಿಂಡುತ್ತಾಳೋ ತಿಳಿಯದಾಗಿದೆ ಎನ್ನುತ್ತಾರೆ ಮೈಸೂರಿನ ಜನ ಹಾಗೂ ಹೆಸರು ಹೇಳದ ಅಧಿಕಾರಿಗಳು. ಪರಿಶಿಷ್ಟ ಜಾತಿಯ, ಸಮಾನ ಶ್ರೇಣಿಯ ಅಧಿಕಾರಿ ಶರತ…
ಇಂದು ಶಿವಮೊಗ್ಗದಲ್ಲಿ 694 ಹೊಸ ಪ್ರಕರಣಗಳು ದಾಖಲಾಗಿವೆ. 740 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ ಯಿಂದಾಗಿ ಜಿಲ್ಲೆಯಲ್ಲಿ ಇಂದು 7 ಸಾವು ಸಂಭವಿಸಿದೆ. ಇದರೊಂದಿಗೆ ಟೋಟಲ್ ಆ್ಯಕ್ಟಿವ್ ಪ್ರಕರಣಗಳು 6900.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ. ಶ್ರೀ ಶ್ರೀ ಶ್ರೀ ಸಿದ್ಧಾರೂಢ ಆಶ್ರಮ. ಶಿವದುರ್ಗ,ಶಿವಮೊಗ್ಗ ದಿವ್ಯ ಸಾನ್ನಿಧ್ಯದಲ್ಲಿ ನಗರದ ಸಿದ್ಧಾರೂಢ ಅಶ್ರಮದ ಸಂಯುಕ್ತ ಆಶ್ರಯದಲ್ಲಿ Brotherhood’s ತಂಡದಿಂದ ಪುಟ್ಟಪ್ಪ ಕ್ಯಾಂಪ್ನಲ್ಲಿ ಶುಚಿಯಾದ ಆಹಾರ ವಿತರಣೆ ಮಾಡಲಾಯಿತು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಸರ್ಕಾರವು ಜಿಲ್ಲಾ ಮತ್ತು ಮದ್ಯಮ ಪತ್ರಿಕೆ ಗಳಿಗೆ ಜಾಹಿರಾತು ಪ್ಯಾಕೇಜ್ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರು ಖಂಡನೆ ವ್ಯಕ್ತಪಡಿಸಿದ್ದಾರೆ.ಕಳೆದ 2 ತಿಂಗಳಿನಿಂದ ಲಾಕ್ ಡೌನ್ ಪರಿಣಾಮ ಸರ್ಕಾರ ಹಾಗು ಇಲಾಖೆಯ ಜಾಹಿರಾತು ನಿಂತಿವೆ.ಇದರಿಂದ ಪತ್ರಿಕೆಗಳ ಆದಾಯಕ್ಕೆ…
ಶಿವಮೊಗ್ಗದ ಗ್ರಾಮಾಂತರ ಭಾಗಗಳಲ್ಲಿ ವಾಲ್ಮೀಕಿ ನಾಯಕ ಯುವ ಪಡೆ ಹಾಗೂ ಆರ್ ಜೆ ಗ್ರೂಪ್ ಶಿವಮೊಗ್ಗ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಬಡವರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು. ಬಡವರು ಹಸಿವಿನಿಂದ ಬಳಲದೆ ಇರುವ ದಂತೆ ತಡೆಯುವುದೇ ಇದರ ಮುಖ್ಯ ಉದ್ದೇಶ. ಬಡತನ…
4/6/21 ಅಂಬೇಡ್ಕರ್ ಭವನ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ಬದಿ ಗುರುತಿನ ಚೀಟಿ ಪಡೆದ ವ್ಯಾಪಾರಿಗಳಿಗೆ 45 ವರ್ಷ ಮೇಲ್ಪಟ್ಟರವರಿಗೆ ಅಲ್ಲದೆ ಈಗ 18 ವರ್ಷ ಮೇಲ್ಪಟ್ಟ ವರಿಗೂ ಉಚಿತ ಕೊವೀಡ್ ಶಿಲ್ಡ್ ಲಸಿಕೆ ಹಾಕಲಾಗುತ್ತದೆ.ಪಾಲಿಕೆ ಯಿಂದ ಕರೆ ಬರುವುದು…
ಕೋವಿಡ್ ನಿಂದ ಮೃತಪಟ್ಟ ಬಂಧುಗಳಿಗೆ ವೈಯಕ್ತಿಕವಾಗಿ 5000 ರೂಗಳ ಧನ ಸಹಾಯ ನೀಡಿದರು.ಹಾಗೂ ವ್ಯಾಕ್ಸಿನೇಷನ್ಗೆ ಸಂಭವಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸದಸ್ಯರು, ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಲ್ಲಪ್ಪ, ಆರೋಗ್ಯ ಇಲಾಖೆಯವರು, ದೀಪಕ್ ಪೊಲೀಸ್…