ಮೂಡಿ ಏತ ನೀರಾವರಿ ಕಟ್ಟಡ ಕಾಮಗಾರಿ ಮೂಡಿದೊಡ್ಡಿಕೊಪ್ಪ ಆನವಟ್ಟಿ ಇಲ್ಲಿನ ವಲಸೆ ಹಾಗೂ ನಿರ್ಮಾಣ ಕಾರ್ಮಿಕರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಸೊರಬ ಹಾಗು ಕಾರ್ಮಿಕ ಇಲಾಖೆ ಸೊರಬ ಇವರ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಹಾಗು ಸುರಕ್ಷಾತಾ ಕಿಟ್ ವಿತರಣೆಯನ ಕಾರ್ಯಕ್ರಮವನ್ನು ಮಾನ್ಯ ಸಿವಿಲ್ ವ್ಯವಹಾರ ನ್ಯಾಯಧೀಷರು ಹಾಗು ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಸೊರಬ ಆದ ಶ್ರೀ ಪ್ರಭಾಕರ್ ರಾವ್ ಇವರು ಉದ್ಘಾಟಿಸಿದರು. ಕಾರ್ಮಿಕರು ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಸುರಕ್ಷತಾ ಪರಿಕಲಾಗಲ್ಲನು ಬಳಸಿ ಕೆಲಸ ನಿರ್ವಸುವಂತೆ ಸಲಹೆ ನೀಡಿದರು. ಈ ಸಂಧರ್ಭದಲ್ಲಿ ಕಿರಿಯ ವ್ಯವಹಾರ ನ್ಯಾಯಧೀಷರಾದ ಶ್ರೀ ಕೇಶವಮೂರ್ತಿ, ಮಂಜು ಭಾಗಿಯಾಗಿದ್ದರು. ಲೇಬರ್ ಇನ್ಸ್ಪೆಕ್ಟರ್ ಶ್ರೀ ಪಿ ಭೀಮೇಶ್, ಆನವಟ್ಟಿ ಇನ್ಸ್ಪೆಕ್ಟರ್ ಹಾಜರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153