ಇಂದು ಸಾಗರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಜನಸಂಪರ್ಕ ಅಭಿಯಾನದ ಪ್ರಯುಕ್ತ ಮಾನ್ಯ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ನವರು ಹಾಗು ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ನ್ರೇತೃತ್ವದಲ್ಲಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್, ಜಯಂತ್ ಅವರ ಅಧ್ಯಕ್ಷತೆಯಲ್ಲಿ ಪಡವಗೋಡು,ಭೀಮನೇರಿ, ವ್ಯಾಪ್ತಿಯಲ್ಲಿ, ಕೋವೀಡ್ ಸೋಂಕಿನಿಂದ ಮೃತಪಟ್ಟವರ‌ ಮನೆಗೆ ಭೇಟಿ ಕೊಟ್ಟು ಸಾಂತ್ವಾನ‌ ತಿಳಿಸಿದರು ಮತ್ತು ಕೆಲವು ಕುಟುಂಬಗಳಿಗೆ ಕಿಟ್ ನೀಡಲಾಯಿತು ಮಾನ್ಯ ಗೋಪಾಲಕೃಷ್ಣ ಬೇಳೂರು ಅವರು ಕೆಲವು ಕುಟುಂಬಗಳಿಗೆ ಆರ್ಥಿಕ ಸಹಾಯಧನ ಮಾಡಿದರು ಈ ಸಂಧರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾದ ರಾಜನಂದಿನಿ ಕಾಗೋಡು,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಲ್,ಟಿ ತಿಮ್ಮಪ್ಪಹೆಗಡೆ, ಜಿಲ್ಲಾ ಮಹಿಳಾ ಕಾಂಘರೆಸ್ ಅಧ್ಯಕ್ಷರು, ಮಾಜಿ ZP ಸದಸ್ಯರಾದ ಅನಿತಾಕುಮಾರಿ,OBC ತಾಲ್ಲೂಕು ಘಟಕದ ಅಧ್ಯಕ್ಷರಾದ ರಮೇಶ್ ಮರಸ, ತಾಲ್ಲೂಕು ಯುವಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಬೇಳೂರು,ಎಪಿ,ಎಂ,ಸಿ ನಿರ್ದೇಶಕರಾದ ಭೀಮನೇರಿ ಅಣ್ಣಪ್ಪ, ಮಾಜಿ ಸದಸ್ಯರಾದ ತುಕಾರಾಂ ಶಿರವಾಳ,ಗ್ರಾ.ಪಂಸದಸ್ಯರು ಪ್ರಧಾನ ಕಾರ್ಯದರ್ಶಿಯಾದ ಮಾಬಲೇಶ್ ಕೌತಿ, ಗ್ರಾ.ಪಂ.ಅಧ್ಯಕ್ಷರಾದ ನಾರಾಯಣಪ್ಪ ಸೂರನಗದ್ದೆ, ನಗರಸಭೆ ವಿರೋಧಪಕ್ಷ ನಾಯಕರಾದ ಗಣಪತಿ ಮಂಡಗಳಲೆ,ನಗರSC ಘಟಕದ ಅಧ್ಯಕ್ಷರಾದ ಚಂದ್ರಪ್ಪ, ಆನಂದ್ ಭೀಮನೇರಿ,ಸಾಮಾಜಿಕ ಜಾಲತಾಣದ ಸಂಚಾಲಕರಾದ ಸಂಜಯ್, ಚಿನ್ಮಯಿ, ವಿಜಿ ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153