ಟೀಂ ವೆಲ್ಪೇರ್ ಹಾಗು ಇಂಕ್ವಿಲಾಬ್ ವತಿಯಿಂದ ಪತ್ರಕರ್ತರು ಹಾಗು ಪತ್ರಿಕಾ ಸಂಪಾದಕರುಗಳಿಗೆ ಅಯುಷ್ ಇಲಾಖೆಯ ಅನುಮೋದಿತ ಕೊರೊನಾ ತಡೆಯುವ ಬಹುಪಯೋಗಿ ಲಿಕ್ವಿಡ್ ನ್ನು ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆ ಯ ಲಿಯಾಕತ್ .ಪತ್ರಿಕಾ ಸಂಪಾದಕರ ಸಂಘ ದ ಹೆಚ್.ಎನ್‌.ಮಂಜುನಾಥ್. ಗಾ.ರಾ.ಶ್ರೀ ನಿವಾಸ್.ಎಸ್.ಆರ್‌.ರಂಜಿತ್.ವಿಶ್ವನಾಥ ಸಿಂಗ್.ಅಬ್ದುಲ್ ರಜಾಕ್.ಆರುಂಡಿ ಶ್ರೀ ನಿವಾಸ್.ಅನಿಲ್.ಅರವಿಂದ್.ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153