ಶಿವಮೊಗ್ಗ: ಕಳೆದ 7 ವರ್ಷದ ಹಿಂದೆ ಕೋಮು ದಳ್ಳುರಿಗೆ ಬಲಿಯಾದ ವಿಶ್ವನಾಥ ಶೆಟ್ಟಿ ಅವರ ಕುಟುಂಬ ಕಷ್ಟದಲ್ಲಿದೆ.

ಇಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ವಿಶ್ವನಾಥ ಶೆಟ್ಟಿ ರವರ ಮನೆಯವರಿಗೆ ನೆರವಿಗೆ ಧಾವಿಸಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪಾಲಾಕ್ಷಿ, ಭಾಸ್ಕರ, ಗಂಧದ ಮನೆ ನರಸಿಂಹ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…