ಶಿವಮೊಗ್ಗ: ನಗರದ ಸವಳಂಗ ರಸ್ತೆಯಲ್ಲಿ ಇಂದು ಜೆ.ಪಿ. ಆರಾಧನಾ ಮೆಟರ್ನಿಟಿ ಸೆಂಟರ್ ಅನ್ನು ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಡಾ. ಶಿವಮೂರ್ತಿ ಮುರಘಶರಣರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಹೆಚ್.ಒ. ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ವೀರಭದ್ರಪ್ಪ ಪೂಜಾರ್, ರವಿಕುಮಾರ್, ಮೆಡಿಕಲ್ ಡೈರೆಕ್ಟರ್ ಡಾ. ಗಿರೀಶ್ ಕುಮಾರ್ ಕೆ., ಆರಾಧನಾ ಆರ್ಥೊಪೆಡಿಕ್ ಸೆಂಟರ್ ನ ಟಿ. ಕೃಷ್ಣಪ್ಪ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…