ಇಂದು ಪ್ರತಿಷ್ಟಿತ ಜವಳಿಗೆ ಹೆಸರು ವಾಸಿವಾದ ಶಿವಮೊಗ್ಗದ ಶ್ರೀನಿಧಿ ಸಿಲ್ಕ್ ಅಂಡ್ ಟೆಕ್ಸ್ ಟೈಲ್ ನಲ್ಲಿ ಅಂತಾರಾಷ್ಟೀಯಾ ಮಹಿಳಾ ದಿನದ ಪ್ರಯುಕ್ತ ಕಾಟನ್ ಸೀರೆ ಮೇಳವನ್ನು ಕಾಡಾ ಅಧ್ಯಕ್ಷ ಪವಿತ್ರ ರಾಮಯ್ಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ .ಶ್ರೀನಿಧಿ ಸಿಲ್ಕ್ ಟೆಕ್ಸ್ ಟೈಲ್ಸ್ ಮಾಲೀಕರಾದ ಅಶ್ವತ್ ನಾರಾಯಣ್ ಶೆಟ್ಟಿ,ವೆಂಕಟೇಶ್ ಮೂರ್ತಿ ಪ್ರಭಾ ಸುನಂದ ದೀಪಾಲಿ ರಾಮ್ ಪ್ರಸಾದ್ ಹಾಗೂ ಕುಟುಂಬವರ್ಗದವರು ಇನ್ನಿತರ ಗಣ್ಯರು ಉಪಸ್ಥಿತರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…