ಈ ದಿನ ಶಾಂತಿನಗರ ರಾಗಿಗುಡ್ಡದಲ್ಲಿ ಜಿಲ್ಲಾಡಳಿತ ಶಿವಮೊಗ್ಗ .ಜಿಲ್ಲಾ ಕಾರ್ಮಿಕ ಇಲಾಖೆ .ಶಿವಮೊಗ್ಗ ಸಹಕಾರದೊಂದಿಗೆ ಜಿಲ್ಲಾ ರಾಜೀವ್ ಗಾಂಧಿ ಕಟ್ಟಡ ಕಾರ್ಮಿಕರ ಸಂಘ.ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆಯ ಸಹಯೋಗದಲ್ಲಿ ಉಚಿತ ಕೊರೊನಾ ಲಸಿಕಾ ಶಿಬಿರ ವನ್ನು ಆಯೋಜಿಸಲಾಗಿತ್ತು .ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ರವರು .ಕಾರ್ಮಿಕ ನಿರೀಕ್ಷಕರಾದ ಶ್ರೀ ಭೀಮೇಶ್ ರವರು ರಾಜೀವ್ ಗಾಂಧಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಮಾಜಿ sudaಅಧ್ಯಕ್ಷರಾದ ಎನ್. ರಮೇಶ್ ರವರು .ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರರಾಜ್ ಹೊನ್ನವಿಲೆ ರವರು .ಶಾಂತಿನಗರ ನಾಗರಿಕ ವೇದಿಕೆ ಅಧ್ಯಕ್ಷರಾದ ಎಸ್ .ಮುಜಿಬುಲ್ಲಾ ರವರು . ಮುಖಂಡರುಗಳಾದ ಸೈಮನ್ ರಾಜ್ .ಫೈರೋಜ್. ರಾಮು .ಭಾಗೀರಥಿ. ಅಜರುದ್ದೀನ್ .ಶಫೀವುಲ್ಲಾ ಚಂದ್ರ ಶೇಖರ್ .ಮಾರುತಿ .
ಮಹಬೂಬ್ ಖಾನ್ .ಸೋಮಶೇಖರ್ .
ಪ್ರಕಾಶ್ .ಭಾವನಾ ಸೈಮನ್ ರಾಜ್ .ಸುಭಾನ್ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ