ಶಿವಮೊಗ್ಗ ಜಿಲ್ಲಾಡಳಿತ ವತಿಯಿಂದ ಇಂದು ಕುವೆಂಪು ರಂಗಮಂದಿರ ದಲ್ಲಿ ಶ್ರೀ ಬಸವ ಕೇಂದ್ರ ಮರುಳಾರಾಧ್ಯ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ BY ರಾಘವೇಂದ್ರ , ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ , ಜಿಲ್ಲಾಧಿಕಾರಿಗಳಾದ KB ಶಿವಕುಮಾರ್ , ಜಿಲ್ಲಾ ರಕ್ಷಣಾಧಿಕಾರಿ ಗಳಾದ ಲಕ್ಷ್ಮೀಪ್ರಸಾದ್ , ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ , ಅರುಣಾದೇವಿ ,ಜ್ಯೋತಿಪ್ರಕಾಶ್ , ದತ್ತಾತ್ರಿ , ರಾಜಶೇಖರ್ , ಚಂದ್ರಶೇಖರಪ್ಪ, ಎಚ್ ಸಿ ಯೋಗೇಶ್ ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ